| ಸಾಹಿತಿಗಳು | ಆತ್ಮಚರಿತ್ರೆಯ ಹೆಸರು |
|---|---|
| ಕುವೆಂಪು | ನೆನಪಿನ ದೋಣಿಯಲ್ಲಿ |
| ಮಾಸ್ತಿ | ಭಾವ |
| ಶಿವರಾಮಕಾರಂತ | ಹುಚ್ಚು ಮನಸ್ಸಿನ ಹತ್ತು ಮುಖಗಳು, ಸ್ಮೃತಿ ಪಟಲದಿಂದ ಭಾಗ ೧, ೨, ೩ |
| ಜಿ. ಪಿ. ರಾಜರತ್ನಂ | ನನ್ನ ಆಂತರ್ಯ, ನೂರು ವರ್ಷದ ಅಚ್ಚುಮೆಚ್ಚು, ನೆನಪಿನ ಬೀರುವಿನಿಂದ, ಹತ್ತು ವರುಷ ನಿರ್ಭಯಾಗ್ರಫೀ |
| ರಂ. ಶ್ರೀ. ಮುಗಳಿ | ಜೀವನ ರಸಿಕ |
| ಬೀchi | ನನ್ನ ಭಯಾಗ್ರಫೀ |
| ದೇ. ಜವರೇಗೌಡ | ಹೋರಾಟದ ಬದುಕು, ನೆನಪಿನ ಬುತ್ತಿ |
| ರಾವ್ ಬಹದ್ದೂರ್ | ಮರೆಯದ ನೆನಹುಗಳು |
| ಅ. ನ. ಕೃ. | ಬರಹಗಾರನ ಬದುಕು ಮತ್ತು ನನ್ನನ್ನು ನಾ ಕಂಡಂತೆ |
| ಬಸವರಾಜ ಕಟ್ಟೀಮನಿ | ಕುಂದರ ನಾಡಿನ ಕಂದ |
| ಪಿ. ಲಂಕೇಶ್ | ಹುಳಿಮಾವಿನ ಮರ |
| ಅರವಿಂದ ಮಾಲಗತ್ತಿ | ಗೌರ್ಮೆಂಟ್ ಬ್ರಾಹ್ಮಣ |
| ಸಿದ್ದಯ್ಯ ಪುರಾಣಿಕ್ | ನನ್ನ ನಿನ್ನೆಗಳೊಡನೆ ಕಣ್ಣು ಮುಚ್ಚಾಲೆ |
| ಎ. ಎನ್. ಮೂರ್ತಿರಾವ್ | ಸಂಜೆಗಣ್ಣಿನ ಹಿನ್ನೋಟ |
| ನಿರಂಜನ | ದಿನಚರಿಯಿಂದ, ರಾಜಧಾನಿಯಿಂದ |
| ತ. ಸು. ಶಾಮರಾಯ | ಮೂರು ತಲೆಮಾರು |
| ಅನುಪಮ ನಿರಂಜನ | ನೆನಪು ಸಿಹಿ ಕಹಿ |
| ಸಿದ್ದಲಿಂಗಯ್ಯ | ಊರು ಕೇರಿ |
| ಶಿವರಾಮ ಕಾಡನ ಕುಪ್ಪೆ | ಕುಕ್ಕರ ಹಳ್ಳಿ |
ಹಂಚಿಕೊಳ್ಳಿ: